ಚೋರ ನಿಂದಿಸಿ ಶಶಿಯ ಬೈದಡೆ,
ಕ್ಷೀರವನು ಕ್ಷಯ-ರೋಗಿ ಹಳಿದರೆ+++(=ತಿರಸ್ಕರಿಸಿದರೆ)+++,
ವಾರಣಾಸಿಯ ಹೆಳವ+++(=ಕುಣ್ಟ)+++ ನಿಂದಿಸಿ ನಕ್ಕರ್ ಏನ್ ಅಹುದು.
ಭಾರತ-ಕಥನ-ಪ್ರಸಂಗವ
ಕ್ರೂರ ಕರ್ಮಿಗಳ್ ಎತ್ತ ಬಲ್ಲರು?
ಘೋರ-ರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ ॥22॥
ಇಲ್ಲಿ ಕೆಡಿಸುಗು ಎನ್ದರೆ ಕೆಡಿಸುವುದು ಅನ್ತಲ್ಲವೇ?